ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ಕೃಷ್ಣಾಪುರ ಮಠ ಸ್ವಾಮೀಜಿ ಭೇಟಿ

 

ಉಡುಪಿ ದೊಡ್ಡನ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಕ್ಕೆ ಕ್ಷೇತ್ರದಲ್ಲಿ ಸಂಪನ್ನಗೊಳ್ಳುತ್ತಿರುವ  ನವರಾತ್ರಿ ಮಹೋತ್ಸವದ ನವಮಿಯ ಪರ್ವಕಾಲದಲ್ಲಿ ಅಷ್ಟಮಠಗಳಲ್ಲಿ ಒಂದಾದ ಶ್ರೀ ಕೃಷ್ಣಾಪುರ ಮಠಾಧೀಶರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು..

 ಸ್ವಾಮೀಜಿಯವರನ್ನು ಗೌರವ ಪೂರ್ವಕವಾಗಿ  ಕ್ಷೇತ್ರದ ಧರ್ಮದ ಶ್ರೀ ಶ್ರೀ ರಮಾನಂದ ಗುರೂ ಜಿ ಅವರು ಸ್ವಾಗತಿಸಿದರು.

ಕ್ಷೇತ್ರದ ಎಲ್ಲಾ ದೇವರುಗಳ ದರ್ಶನವನ್ನು ಮಾಡಿದ ಸ್ವಾಮೀಜಿಯವರು ದೇವರಿಗೆ ಮಂಗ ಳಾರತಿಯನ್ನು ಬೆಳಗಿದರು.. 

ಕ್ಷೇತ್ರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀ ಗುರೂಜಿ  ದಂಪತಿಗಳಿಗೆ ಫಲ ಮಂತ್ರಾಕ್ಷತೆ ಇತ್ತು ಆಶೀರ್ವದಿಸಿದರು.

 ಕ್ಷೇತ್ರದಲ್ಲಿ ನಿರದ ಎಲ್ಲಾ ಭಕ್ತರಿಗೂ ಫಲ ಮಂತ್ರಾಕ್ಷತೆ ನೀಡಿ ಯಾಗ ಮಂಟಪದಲ್ಲಿ ನೆರ ವೇರಿದ ಜೋಡಿ ಚಂಡಿಕಾಯಾಗವನ್ನು ವೀಕ್ಷಿ ಸಿದರು...

 ಸಕಲ ಗೌರವಗಳೊಂದಿಗೆ ಸ್ವಾಮೀಜಿಯನ್ನು ಬೀಳ್ಕೊಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು