Header Ads Widget

​ಅಂತಾರಾಷ್ಟ್ರೀಯ ಕ್ರೀಢಾ ದಿನಾಚರಣೆ”

 

ಇನ್ನಂಜೆ ​ಅಂತಾರಾಷ್ಟ್ರೀಯ   ಮಟ್ಟದ ಕ್ರೀಢಾ​ ದಿನಾಚರಣೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾಯರಾದ​ ನಟರಾಜ ಉಪಾದ್ಯಾಯ ಇವರ ಅಧ್ಯಕ್ಷತೆಯಲ್ಲಿ ದಾಸಭವನದಲ್ಲಿ​ ನಡೆಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ​ ಸತ್ಯಸಾಯಿಪ್ರಸಾಧ್ ಬಾಗವಹಿಸಿ ​ಅಂತಾರಾಷ್ಟ್ರೀಯ   ಕ್ರೀಢಾ​ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 

ವೇದಿಕೆಯಲ್ಲಿ ಅತಿಥಿ​ ಸುರೇಶ್ ಎರ್ಮಾಳ, ಸಂಸ್ಥೆಯ ಶಿಕ್ಷಕರಾದ ಪ್ರಭಾಕರ ಭಟ್,​ ಅನಿತ ವೀರಾ ಮಥಾಯಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ​ ಮನೋರಂಜನಾ ಆಟಗಳನ್ನು ನಡೆಸಲಾಯಿತು. ಸಂಸ್ಥೆಯ​ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ವಿತ್ತರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು