ಶೀರೂರು ಶ್ರೀಪಾದರ ಬೆಂಗಳೂರು ಚಾತುರ್ಮಾಸ್ಯ ಭಾವೀ ಪರ್ಯಾಯ ಮಠಾಧೀಶರದ ಶೀರೂರು ಶ್ರೀ ಶ್ರೀ ವೇದವರ್ಧನತೀರ್ಥರ ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯುತ್ತಿರುವ 5 ನೇ ಚಾತು ರ್ಮಾಸ್ಯದ ಸಂದರ್ಭದಲ್ಲಿ ಡಾ|| ಅಶ್ವಥ್ ನಾರಾಯಣ್ ಶಾಸಕರು ಮಲ್ಲೇಶ್ವರಂ ಹಾಗೂ ಮಾಜಿ ಉಪಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರು ಬೆಂಗಳೂರಿನ ವಿದ್ಯಾಪೀಠದಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆ ಕಾರು ಹಾಗೂ ಉದ್ಯಮಿ ದಿಲೀಪ್ ಸತ್ಯ ಇವರು ಉಪಸ್ಥಿತರಿದ್ದರು.
0 ಕಾಮೆಂಟ್ಗಳು