ಮುಖ್ಯ ಅತಿಥಿಯಾದ ಡಾ. ರಾಜಶ್ರೀ ಎಸ್  ಕಿಣಿ ಯವರು  ಸಮಾಜದ  ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ  ಮಹಿಳೆಯರಾದ  ನಾರಾಯಣಿ ನಾಯಕ್, ಸಪ್ನಾ ಸಾಲಿನ್ಸ್ , ಏಕ್ತಾ ಜೈನ್, ಪ್ಲಾವಿಯಾ ಮೆಂಡೋಂಕಾ ರವರನ್ನು  ಗೌರವಿಸಿ ಮಾತನಾಡಿದರು.   
ಮಹಿಳೆಯರು ದೈನಂದಿನ ಕೆಲಸ ಕಾರ್ಯ ಜೊತೆ ಆರೋಗ್ಯದ  ಹೆಚ್ಚಿನ ಗಮನ ಹರಿಸಬೇಕು ಕರೆ ನೀಡಿದರು.ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶೃತಿ ಶೆಣೈ, ಉಪಾಧ್ಯಕ್ಷೆ ವ್ಯಜಯಂತಿ ಕಾಮತ್, ಕಾರ್ಯದರ್ಶಿ ವಿಜಯಲಕ್ಷ್ಮೀ,  ಖಂಚಾಚಿ ಶಾಲಿನಿ ಜಿ  ನಾಯಕ್, ರೇಷ್ಮಾ ತೋಟ  ಉಪಸ್ಥರಿದ್ದರು. ಸಂಸ್ಥೆಯ ಸದಸ್ಯರಿಂದ  ಮನೋರಂಜನಾ ಕಾರ್ಯಕ್ರಮ ಜರಗಿತು   

 
 
 
 
 
 
 
0 ಕಾಮೆಂಟ್ಗಳು