ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನ ತೆಳ್ಳಾರು ರಸ್ತೆ, ಕಾರ್ಕಳ ಆಶ್ವಿಜ ಮಾಸದ (ಚತುರ್ದಶಿ) ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಸಾನಿಧ್ಯ ಹವನ , ದ್ವಾದಶ ಕಲಶಾಭಿಷೇಕ" ಪಂಚಾಮೃತ ಅಭಿಷೇಕ ವನ್ನು ದೇವಳದ ಪ್ರಧಾನ ಅರ್ಚಕರಾದ ಗಣಪತಿ ಭಟ್ ನೆರವೇರಿಸಿದರು.
ಶ್ರೀ ದುರ್ಗಾ ದೇವಿಯ ಸಾನಿಧ್ಯದ ಚಂಡಿಕಾ ಹವನ ಮಂಟಪದಲ್ಲಿ ಅ . 06 ರಂದು ಚಂಡಿಕಾ ಯಾಗ ಧಾರ್ಮಿಕ ಪೂಜಾ ವಿಧಾನಗಳನ್ನು ವೇ . ಮೂ ಸಂದೀಪ್ ಭಟ್ ನೇತೃತ್ವದಲ್ಲಿ ನೆಡೆಯಿತು, ಸೇವಾ ದಾರದ ಶ್ರೀಮತಿ ಚಂದ್ರಕಲಾ ,ದೇವದಾಸ್ ಕಾಮತ್ ಉಡುಪಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು .
ಶ್ರೀದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಶ್ರೀ ದೇವಿಗೆ ವಿಶೇಷ ಅಲಂಕಾರ, ಸಮೂಹಿಕ ನಮ ಸ್ಕಾರ , ಚಂಡಿಕಾ ಹೋಮದ ಪೂರ್ಣಹುತಿ, ಸುಹಾಸನಿ ಪೂಜೆ , ಕುಮಾರಿ ಪೂಜೆ , ದಂಪತಿ ಪೂಜೆ, ಪಲ್ಲಪೂಜೆ ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು, ರಾತ್ರಿ ಶ್ರೀ ದೇವಕಿ ಕೃಷ್ಣ ರವಳನಾಥ ದೇವರಿಗೆ ಹೂವಿನ ಪೂಜೆ , ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗ ಪೂಜೆ , ಪ್ರಸಾದವಿತರಣೆ ನೆಡೆಯಿತು.
0 ಕಾಮೆಂಟ್ಗಳು