ದಿನಾಂಕ:10/08/2025 ರಂದು ಹೆಬ್ರಿ ತಾಲೂಕು ವರಂಗ ಗ್ರಾಮದ ಮುನಿಯಾಲು ಬೈಲು ಎಂಬಲ್ಲಿ ಸರಕಾರಿ ಹಾಡಿಯಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಹೆಬ್ರಿ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನೆಲದಲ್ಲಿ ಸುಮಾರು 6 ಜನರು ಸುತ್ತಲೂ ಕುಳಿತು ನೆಲದ ಮೇಲೆ ರಟ್ಟು ಹಾಸಿ ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಟೀಟ್ ಎಂಬ ಆಟವನ್ನು ಆಡುತ್ತಿದ್ದನ್ನು ಖಚಿತಪಡಿಸಿಕೊಂಡು ಮದ್ಯಾಹ್ನ 13.00 ಗಂಟೆಗೆ ದಾಳಿ ಮಾಡಿ ಆಟದಲ್ಲಿ ನಿರತರಾಗಿರುವ 1.ಉದಯ ನಾಯ್ಕ 2.ಶಿವರಾಮ ಶೆಟ್ಟಿ 3.ಕಿರಣ ನಾಯ್ಕ 4.ಆನಂದ 5.ಅಶೋಕ 6.ಸುರೇಶ ನಾಯ್ಕ ರನ್ನು ವಶಕ್ಕೆ ಪಡೆದು ಅವರು ಆಟಕ್ಕೆ ಉಪಯೋಗಿಸಿದ ನಗದು ರೂ.3,390/-, ಇಸ್ಪೀಟ್ ಎಲೆಗಳು-104 ಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ಧ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 50/2025 ಕಲಂ: 87 KP ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Featured Post
ಶಿಕ್ಷಣ
ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ
KaravaliXpress~Janardhan Kodavoor
ಆಗಸ್ಟ್ 05, 2024
ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ…
Pramod madwaraj
Adarsh Hospital
Adarsh Hospital
Putthige Matha
Menu Footer Widget
Panchamai Trust
Malabar Gold
MP Anantha Kumar
Labels
Hot Widget
recent/hot-posts
