Header Ads Widget

ಉಡುಪಿ: ಬೃಹತ್ ರಕ್ತದಾನ ಶಿಬಿರ

ಆರೋಗ್ಯ ಆಯೋಗ ಉಡುಪಿ ಚರ್ಚ್ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಡುಪಿ ಶೋಕ ಮಾತ ಚರ್ಚ್ನ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.ಈ ಕಾರ್ಯಕ್ರಮದಲ್ಲಿ ರಕ್ತದಾನಿ ರಾಘವೇಂದ್ರ ಪ್ರಭು ಕವಾ೯ಲು ಮತ್ತು ದೇವದಾಸ ಪಾಟ್ಕಾರ್ ರವರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರೆ.ಫಾ ಸ್ಟೀಫನ್ ಡಿಸೋಜಾ, ಚಾರ್ಲ್ಸ್ ಮ್ಯಾನೇಜಸ್, ಕುಂದಾಪುರ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಜಯಕರ್ ಶೆಟ್ಟಿ ಉಡುಪಿ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಗಣನಾಥ್ ಎಕ್ಕಾರು, ಡಾ. ಎಡ್ವರ್ಡ್, ಲೋಬೊ ಗ್ಲಾಡಿ ಸಲ್ದಾನ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು