ನಶಾ ಮುಕ್ತ ಭಾರತ ಅಭಿಯಾನ ಪ್ರಯುಕ್ತ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್ ಉಡುಪಿಯಲ್ಲಿ ಶ್ರೀ ಕರುಣಾಕರ ಬಂಗೇರ, ಸ್ನೇಹ ಟ್ಯುಟೋರಿಯಲ್ಸ್ ಇವರಿಂದ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು.ವೇದಿಕೆಯಲ್ಲಿ ಪ್ರಾಂಶುಪಾಲರಾದ ಸಂತೋಷ ಕುಮಾರ್, ವಾಣಿಜ್ಯ ವಿಭಾಗದ ಅಧ್ಯಾಪಿಕೆ ಕೀರ್ತಿ ಉಪಸ್ಥಿತರಿದ್ದರು

0 ಕಾಮೆಂಟ್ಗಳು