Header Ads Widget

ಸಾಧಕರಿಗೆ ಸನ್ಮಾನ


ಕಲ್ಯಾಣಪುರ ಮಹಾಲಿಂಗೇಶ್ವರ ದೇವಸ್ಥಾನದ ದೀಪೋತ್ಸವ ಸಂದರ್ಭ ಶಿರ್ಡಿ ಸಾಯಿ ಬಾಬಾ ಮಂದಿರದಲ್ಲಿ ರಾಜ್ಯೋತ್ಸವ ಪುರಸ್ಕೃತ ಪ್ರಭಾ ರಾವ್, ವಿಠ್ಠಲ್ ಪೂಜಾರಿ ಹಾಗು ವಿದುಷಿ ಶಿಫಾಲಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. 


ಈ ಸಂದರ್ಭದಲ್ಲಿದೇವಸ್ಥಾನದ ಆಡಳಿತ ಮುಖ್ಯಸ್ಥ ಕೆ. ವಿಶ್ವನಾಥ್, ವರುಣ್, ಡಾ.ಸಾಧನ, ಪ್ರಕಾಶ್, ಮಾಧವ, ಉಮೇಶ್, ವಸಂತಿ ರವಿರಾಜ್, ಪುಷ್ಪ, ಹಾಗೂ ಪ್ರಧಾನ ಅರ್ಚಕ ಸುಧಾಕರ್ ಅವರು ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು