BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕಲಾಸಂಸ್ಕೃತಿ

ಸಾವಣ್ಣ ಪ್ರಕಾಶನದ ವಿಶೇಷ ಕಾರ್ಯಕ್ರಮ ಅಕ್ಷರ ಆರಾಧನೆ 2025 – 3ನೇ ಆವೃತ್ತಿ

ಗೌರವಾನ್ವಿತ ಲೇಖಕ, ಕನ್ನಡಪ್ರಭ ಪುರವಣಿ ಸಂಪಾದಕರಾದ ಜೋಗಿ ಅವರಿಂದ 16 ಪುಸ್ತಕಗಳ ಮಹಾ ಬಿಡುಗಡೆ ಸಮಾರಂಭಕ್ಕೆ ಹೃತ್ಪೂರ್ವಕ ಆಹ್ವಾನ.


ದಿನಾಂಕ: ಆಗಸ್ಟ್ 24, ಭಾನುವಾರ

ಸಮಯ: 10.00 ಬೆಳಗ್ಗೆ

ಉಪಾಹಾರ: 9.30 ಬೆಳಗ್ಗೆ 

ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ

ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌

ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ

ಬೆಂಗಳೂರು-04


ನಮ್ಮ ಪುಸ್ತಕಯಾತ್ರೆಯ ಈ ಅಕ್ಷರೋತ್ಸವಕ್ಕೆ ಬಂದು ನಮ್ಮ ಹರ್ಷದಲ್ಲಿ ಭಾಗಿಯಾಗಿ.

ನಿಮ್ಮ ಆಗಮನವೇ ನಮ್ಮ ಕಾರ್ಯಕ್ರಮದ ಯಶಸ್ಸು...


ಲೇಖಕರು ಮತ್ತು ಪುಸ್ತಕಗಳ ವಿವರಗಳು:

1. ಡಾ. ನಾ. ಸೋಮೇಶ್ವರ | ಹೃದಯಾಘಾತ

2. ಡಾ. ವಿರೂಪಾಕ್ಷ ದೇವರಮನೆ | ಓ ಮನಸೇ ತುಸು ನಿಧಾನಿಸು

3. ರಂಗಸ್ವಾಮಿ ಮೂಕನಹಳ್ಳಿ | ಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?

4. ಭಾರತಿ ಬಿ ವಿ | ಸೊಂಟಕ್ ಬೆಲ್ಟು ಕಟ್ಟಿಕೊಂಡು

5. ಜಗದೀಶಶರ್ಮಾ ಸಂಪ | ವ್ಯಾಸ ಸಂದರ್ಶನ

6. ದೀಪಾ ಹಿರೇಗುತ್ತಿ | ನೋ ಎಕ್ಸ್ಯೂಸ್‌ PLEASE

7. ಶರತ್‌ ಭಟ್‌ ಸೇರಾಜೆ | AI ಬರುತಿದೆ ದಾರಿ ಬಿಡಿ

8. ಡಾ॥ ಸರಸ್ವತಿ ಐತಾಳ | ಅರವತ್ತರ ನಂತರ ಮರಳಿ ಅರಳಿ

9. ಸಂಯುಕ್ತಾ ಪುಲಿಗಲ್‌ | ನಾನಿಲ್ಲೇ ಇರುವೆ

10. ಕಾಂಚನಾ ಹೆಗಡೆ | ಮೈ ಮನಿ ಮ್ಯಾಪ್‌

11. ಗೀರ್ವಾಣಿ | ಮನಸೇ, ಮನಸೇ ಥ್ಯಾಂಕ್ಯು

12. ಸವಿರಾಜ ಆನಂದೂರು | ಪುರಾಣ ಗಿರಾಣ ಇತ್ಯಾದಿ

13. ಪದಚಿಹ್ನ | ಮನಸು ಜೋಪಾನ

14. ಶ್ವೇತಾ ಭಿಡೆ | ಭರವಸೆಯೇ ಬದುಕು

15. ಗಿರೀಶ ಶ್ರೀಪಾದ ಮೇವುಂಡಿ | ಓಯಸಿಸ್

16. ಗುರುರಾಜ ಪಾಟೀಲ | ಪಾಲಕತ್ವದ ತತ್ವ


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!