Header Ads Widget

ಕೊಡವೂರ್ : AKMS ಬಸ್ ನ ಸೈಫ್ ಮರ್ಡರ್!


ಉಡುಪಿ:ಉಡುಪಿಯ ಅತ್ರಾಡಿ ಮೂಲದ, ಎಕೆಎಮ್ಎಸ್ ಬಸ್ ಗಳ ಮಾಲಕ,​ ರೌಡಿ ಶೀಟರ್  ಸೈಫ್ ನ್ನು ಉಡುಪಿ ಮಲ್ಪೆ ಸಮೀಪದ  ಕೊಡವೂರಿನಲ್ಲಿರುವ ಅವರ ಮನೆಯಲ್ಲಿ ದುಷ್ಕರ್ಮಿಗಳು ​ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 


ತಲವಾರಿನಿಂದ ಕೊಚ್ಚಿ ಕೊಲೆಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ದೌಡಾಯಿ ಸಿದ್ದಾರೆ.  ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯ ವಾಗಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು