ಶ್ರೀಮತಿ ಮಾಯಾ ಕಾಮತ್ ಈಶ್ವರನಗರ, ಮಣಿಪಾಲ (ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು ) ಇವರ ನೇತೃತ್ವದಲ್ಲಿ ದೇವಸ್ಥಾನ ಮಂದಿರ ಭಜನೆ ಅಭಿಯಾನ 37 ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಎದುರು ಇರುವ ವೇದಿಕೆಯಲ್ಲಿ ಭಜನೆ ಕಾರ್ಯಕ್ರಮವು ಜರಗಿತು. ರಮ್ಯಾ ಮಲ್ಯ ಕುಂದಾಪುರ, ಕುಸುಮ ವಾಗ್ಲೇ, ಶಕುಂತಲಾ, ಆಶಾ, ಉಷಾ, ಗೀತಾ, ಶೋಭಾ, ಪ್ರಭಾ, ಅರುಣಾ ಸುಮತಿ,ಸುಮತಿ ದೀಪಿಕಾ ಹಾರ್ಮೋನಿಯಂನಲ್ಲಿ ವೆಂಕಟೇಶ್ ಕುಲಕರ್ಣಿ ಮೈಸೂರು, ತಬಲದಲ್ಲಿ ಕೃಷ್ಣಾನಂದ ಕಾಮತ್ ಕಾರ್ಕಳ ಇವರು ಸಹಕರಿಸಿದರು.