ಕೌಟುಂಬಿಕ ಕಲಹ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸಿ ಜಾಗೃತಿ ಮೂಡಿಸುವ ಅಹಿಂಸ ಸಂದೇಶಕ್ಕಾಗಿ ಉಡುಪಿ ಜಿಲ್ಲೆಯಿಂದ 3 ಸಾವಿರ ಕಿಲೋಮೀಟರ್, 3 ರಾಜ್ಯ, 12 ದಿನ ಪ್ರವಾಸ ಮಾಡಿ ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸಿ ಉಡುಪಿಗೆ ಅಹಿಂಸ ಸಂದೇಶವನ್ನು ಸಾರುತ್ತಾ ಬರುತ್ತಿರುವ ದೃಶ್ಯ ಕೊಡಗು, ಮತ್ತು ಉಜ್ವಲ್ ಕಾಮತ್, ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು...
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅ ರಾ ಪ್ರಭಾಕರ್ ಪೂಜಾರಿ, ಗೌರವಾಧ್ಯಕ್ಷ ಗೋಪಾಲ್ ಮೆಂಡನ್ , ಪ್ರಧಾನ ಕಾರ್ಯದರ್ಶಿ, ಹೇಮಂತ್ ಕುಮಾರ್ ವಿ, ಪ್ರಧಾನ ಸಂಚಾಲಕ ಕಿರಣ್ ಪಿಂಟೊ, ಕಾರ್ಕಳ ತಾಲೂಕು ಅಧ್ಯಕ್ಷ ಶೇಕ್ ಇಮ್ರಾನ್, ಜಿಲ್ಲಾ ಉಪಾಧ್ಯಕ್ಷ ಶಾಬೂದ್ದೀನ್ , ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್, ಕಾಪು ತಾಲೂಕು ಗೌರವಧ್ಯಕ್ಷ ಶ್ರೀಕಾಂತ್ ಆಚಾರ್ಯ, ಉಪಾಧ್ಯಕ್ಷ ಸುರೇಶ ಆಚಾರ್ಯ ಉಪಾಧ್ಯಕ್ಷರು ಕಾಪು ತಾಲೂಕು, ಅಮಿತ್ ಕಾರ್ಕಳ ತಾಲೂಕು ಮುಖಂಡರು, ಮತ್ತು ಕೃಷ್ಣ ಪಾಂಗಳ ಮುಖಂಡರು, ಮತ್ತು ಗೀತಾ ಪಾಂಗಳ ಮಹಿಳಾ ಘಟಕ ಜಿಲ್ಲಾಧ್ಯಕ್ಷರು, ಮತ್ತು ಅಶ್ವಿನಿ ಮಹಿಳಾ ಘಟಕ ಉಪಾಧ್ಯಕ್ಷರು, ಮತ್ತು ಕಾವೇರಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು..