Header Ads Widget

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸಾಧಕರಿಗೆ ಅಭಿನಂದನೆ

 


ಕೌಟುಂಬಿಕ ಕಲಹ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸಿ ಜಾಗೃತಿ ಮೂಡಿಸುವ ಅಹಿಂಸ ಸಂದೇಶಕ್ಕಾಗಿ ಉಡುಪಿ ಜಿಲ್ಲೆಯಿಂದ 3 ಸಾವಿರ ಕಿಲೋಮೀಟರ್, 3 ರಾಜ್ಯ, 12 ದಿನ ಪ್ರವಾಸ ಮಾಡಿ ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸಿ ಉಡುಪಿಗೆ  ಅಹಿಂಸ ಸಂದೇಶವನ್ನು ಸಾರುತ್ತಾ  ಬರುತ್ತಿರುವ ದೃಶ್ಯ ಕೊಡಗು, ಮತ್ತು ಉಜ್ವಲ್ ಕಾಮತ್, ಇವರಿಗೆ  ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು...



ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅ​ ರಾ ಪ್ರಭಾಕರ್ ಪೂಜಾರಿ​,  ​ಗೌರವಾಧ್ಯಕ್ಷ​ ಗೋಪಾಲ್ ಮೆಂಡನ್ ​, ​ ಪ್ರಧಾನ ಕಾರ್ಯದರ್ಶಿ,​ ಹೇಮಂತ್ ಕುಮಾರ್ ವಿ​, ಪ್ರಧಾನ ಸಂಚಾಲಕ ಕಿರಣ್ ಪಿಂಟೊ​, ಕಾರ್ಕಳ ತಾಲೂಕು​ ಅಧ್ಯಕ್ಷ ಶೇಕ್ ಇಮ್ರಾನ್​, ಜಿಲ್ಲಾ ಉಪಾಧ್ಯಕ್ಷ​ ಶಾಬೂದ್ದೀನ್ ​, ​ಜಿಲ್ಲಾ ಕಾರ್ಯದರ್ಶಿ​ ಅಬ್ದುಲ್ ಮಜೀದ್​, ​ ​ ​  ಕಾಪು ತಾಲೂಕು ಗೌರವಧ್ಯಕ್ಷ ಶ್ರೀಕಾಂತ್ ಆಚಾರ್ಯ​, ಉಪಾಧ್ಯಕ್ಷ ಸುರೇಶ ಆಚಾರ್ಯ ಉಪಾಧ್ಯಕ್ಷರು ಕಾಪು ತಾಲೂಕು,  ಅಮಿತ್ ಕಾರ್ಕಳ ತಾಲೂಕು ಮುಖಂಡರು, ಮತ್ತು ಕೃಷ್ಣ ಪಾಂಗಳ ಮುಖಂಡರು, ಮತ್ತು ಗೀತಾ ಪಾಂಗಳ ಮಹಿಳಾ ಘಟಕ ಜಿಲ್ಲಾಧ್ಯಕ್ಷರು, ಮತ್ತು ಅಶ್ವಿನಿ ಮಹಿಳಾ ಘಟಕ ಉಪಾಧ್ಯಕ್ಷರು, ಮತ್ತು ಕಾವೇರಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು..