ಉಡುಪಿ ಶಾಸಕರಾದ ಯಶಪಾಲ್ ಸುವರ್ಣರು 2 ದಿನದ ಗುಲ್ಬರ್ಗ ಪ್ರವಾಸದಲ್ಲಿರುವ ಸಂಧರ್ಭದಲ್ಲಿ ಇಂದು ಉಡುಪಿ ಮೂಲದವರ ಪಂಚಮಿ ಹೋಟೆಲ್ ಗೆ ಬೇಟಿ ನೀಡಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಹೋಟೆಲ್ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೋಟೆಲ್ ಪಾಲುದಾರರಾದ ಸಂತೋಷ ಪೂಜಾರಿ, ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
0 ಕಾಮೆಂಟ್ಗಳು