ಉಡುಪಿ: ದೇಶದಾದ್ಯಂತ ಭಾರತೀಯ ಜನತಾ ಪಕ್ಷದ ಸಂಘಟನಾ ಪರ್ವ 2024-25 ನಡೆಯು ತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟ ನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
1 ಮೈಸೂರು ಗ್ರಾಮಾಂತರ- ಕೆ.ಎನ್. ಸುಬ್ಬಣ್ಣ
2 ಹಾಸನ- ಸಿದ್ದೇಶ್ ನಾಗೇಂದ್ರ
3 ಕೊಡಗು- ರವಿ ಕಾಳಪ್ಪ
4 ಉಡುಪಿ- ಕುತ್ಯಾರು ನವೀನ್ ಶೆಟ್ಟಿ
5 ಹಾವೇರಿ- ವಿರೂಪಾಕ್ಷಪ್ಪ ಬಳ್ಳಾರಿ
6 ದಾವಣಗೆರೆ- ಎನ್. ರಾಜಶೇಖರ
7 ಚಿತ್ರದುರ್ಗ- ಕೆ.ಟಿ. ಕುಮಾರಸ್ವಾಮಿ
8 ತುಮಕೂರು- ಹೆಚ್.ಎಸ್. ರವಿಶಂಕರ್ (ಹೆಬ್ಬಾಕ) 9 ಮಧುಗಿರಿ- ಚಿದಾನಂದ ಗೌಡ
10 ಚಿಕ್ಕಬಳ್ಳಾಪುರ- ಎಸ್.ವಿ. ರಾಮಚಂದ್ರ ಗೌಡ
0 ಕಾಮೆಂಟ್ಗಳು