Header Ads Widget

ಉಡುಪಿ: ಜಿಲ್ಲಾ ಬಿಜೆಪಿ ಚುಕ್ಕಾಣಿ ಹಿಡಿದ ಕುತ್ಯಾರ್ ನವೀನ್ ಶೆಟ್ಟಿ

 

ಉಡುಪಿ: ದೇಶದಾದ್ಯಂತ ಭಾರತೀಯ ಜನತಾ ಪಕ್ಷದ ಸಂಘಟನಾ ಪರ್ವ 2024-25 ನಡೆಯು ತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟ ನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. 

1 ಮೈಸೂರು ಗ್ರಾಮಾಂತರ- ಕೆ.ಎನ್‌. ಸುಬ್ಬಣ್ಣ 

2 ಹಾಸನ- ಸಿದ್ದೇಶ್ ನಾಗೇಂದ್ರ 

3 ಕೊಡಗು- ರವಿ ಕಾಳಪ್ಪ 

4 ಉಡುಪಿ- ಕುತ್ಯಾರು ನವೀನ್ ಶೆಟ್ಟಿ 

5 ಹಾವೇರಿ- ವಿರೂಪಾಕ್ಷಪ್ಪ ಬಳ್ಳಾರಿ 

6 ದಾವಣಗೆರೆ- ಎನ್. ರಾಜಶೇಖರ 

7 ಚಿತ್ರದುರ್ಗ- ಕೆ.ಟಿ. ಕುಮಾರಸ್ವಾಮಿ 

8 ತುಮಕೂರು- ಹೆಚ್.ಎಸ್. ರವಿಶಂಕರ್ (ಹೆಬ್ಬಾಕ) 9 ಮಧುಗಿರಿ- ಚಿದಾನಂದ ಗೌಡ 

10 ಚಿಕ್ಕಬಳ್ಳಾಪುರ- ಎಸ್.ವಿ. ರಾಮಚಂದ್ರ ಗೌಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು